AhamBrahmaasmi.org Kannada

AhamBrahmaasmi.org Kannada ಜಗದ್ಗುರು ಶ್ರೀ ಆದಿಶಂಕರಾಚಾರ್ಯಭಗವತ್ಪಾದರಿಂದ ಪ್ರತಿಪಾದ್ಯವಾದ ವೇದಾಂತ ಸಾಹಿತ್ಯ ಮತ್ತು ಶೃಂಗೇರಿ ಗುರುಪರಂಪರೆಯ ಸುವರ್ಣ ವಚನಗಳ ಪ್ರಸಾರಕ್ಕಾಗಿ ಮುಡಿಪಾಗಿರುವ ಸಂಸ್ಥೆ ಅಹಂ ಬ್ರಹ್ಮಾಸ್ಮಿ.

ಜಗದ್ಗುರು ಶ್ರೀ ಸನ್ನಿಧಾನಂಗಳವರ ಚರಣಾರವಿಂದಗಳಲ್ಲಿ ಸಾಷ್ಟಾಂಗ ನಮಸ್ಕಾರಗಳು.
17/08/2026

ಜಗದ್ಗುರು ಶ್ರೀ ಸನ್ನಿಧಾನಂಗಳವರ ಚರಣಾರವಿಂದಗಳಲ್ಲಿ ಸಾಷ್ಟಾಂಗ ನಮಸ್ಕಾರಗಳು.

ಬೆಂಗಳೂರು, ಹಾಸನ ಮತ್ತು ಕೋಲಾರದ ಶೃಂಗೇರಿ ಶಂಕರ ಮಠಗಳಲ್ಲಿ ಜಗದ್ಗುರು ಶ್ರೀ ಸನ್ನಿಧಾನಂಗಳವರ ವರ್ಧಂತಿ ಮಹೋತ್ಸವದ ಆಚರಣೆ.ಎಲ್ಲಾ ಗುರುಭಕ್ತರು ಹೆ...
16/08/2026

ಬೆಂಗಳೂರು, ಹಾಸನ ಮತ್ತು ಕೋಲಾರದ ಶೃಂಗೇರಿ ಶಂಕರ ಮಠಗಳಲ್ಲಿ ಜಗದ್ಗುರು ಶ್ರೀ ಸನ್ನಿಧಾನಂಗಳವರ ವರ್ಧಂತಿ ಮಹೋತ್ಸವದ ಆಚರಣೆ.

ಎಲ್ಲಾ ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಕೃಪೆಗೆ ಪಾತ್ರರಾಗಲು ಕೋರಿದೆ.

ಪೂಜೆಯನ್ನು ಭಕ್ತಿಯಿಂದ ಮಾಡಬೇಕೇ ಹೊರತು ತೋರಿಕೆಗಾಗಿ ಅಲ್ಲ                       #ಶಂಕರಾಚಾರ್ಯ  #ಸನಾತನಧರ್ಮ  #ಶೃಂಗೇರಿ  #ಜಗದ್ಗುರು  #ಸ...
14/08/2026

ಪೂಜೆಯನ್ನು ಭಕ್ತಿಯಿಂದ ಮಾಡಬೇಕೇ ಹೊರತು ತೋರಿಕೆಗಾಗಿ ಅಲ್ಲ
#ಶಂಕರಾಚಾರ್ಯ #ಸನಾತನಧರ್ಮ #ಶೃಂಗೇರಿ #ಜಗದ್ಗುರು #ಸದ್ಗುರು #ಗುರು

ಇಂದ್ರಿಯ ಸುಖವೇ ಪರಮ ಸುಖವಲ್ಲ                       #ಶಂಕರಾಚಾರ್ಯ  #ಸನಾತನಧರ್ಮ  #ಶೃಂಗೇರಿ  #ಜಗದ್ಗುರು  #ಸದ್ಗುರು  #ಗುರು
07/08/2026

ಇಂದ್ರಿಯ ಸುಖವೇ ಪರಮ ಸುಖವಲ್ಲ

#ಶಂಕರಾಚಾರ್ಯ #ಸನಾತನಧರ್ಮ #ಶೃಂಗೇರಿ #ಜಗದ್ಗುರು #ಸದ್ಗುರು #ಗುರು

ನಾಳೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ.ಎಲ್ಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆದುಕ...
07/08/2026

ನಾಳೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ.

ಎಲ್ಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆದುಕೊಂಡು ಗುರುದೇವತಾನುಗ್ರಹಕ್ಕೆ ಪಾತ್ರರಾಗಲು ಕೋರಿದೆ.

ಜಗದ್ಗುರು ಶ್ರೀ ಸನ್ನಿಧಾನಂಗಳವರು ಗೌರಿಬಿದನೂರಿನ ಶಾರದಾ ಮಂದಿರದ ಶ್ರೀ ಶಂಕರ ಭಗವತ್ಪಾದರ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಸಲ್ಲಿಸುತ್ತಿರುವ...
06/08/2026

ಜಗದ್ಗುರು ಶ್ರೀ ಸನ್ನಿಧಾನಂಗಳವರು ಗೌರಿಬಿದನೂರಿನ ಶಾರದಾ ಮಂದಿರದ ಶ್ರೀ ಶಂಕರ ಭಗವತ್ಪಾದರ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಸಲ್ಲಿಸುತ್ತಿರುವ ದೃಶ್ಯ.

#ಶಂಕರಾಚಾರ್ಯ #ಸನಾತನಧರ್ಮ #ಶೃಂಗೇರಿ #ಜಗದ್ಗುರು #ಸದ್ಗುರು #ಗುರು

ಆಷಾಢ ಶುಕ್ರವಾರದ ಪ್ರಯುಕ್ತ ಬಂಗಾರಪೇಟೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ.ಸರ್ವರಿಗೂ ಸುಸ್ವಾಗತ.
06/08/2026

ಆಷಾಢ ಶುಕ್ರವಾರದ ಪ್ರಯುಕ್ತ ಬಂಗಾರಪೇಟೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ.

ಸರ್ವರಿಗೂ ಸುಸ್ವಾಗತ.

ಸಂಗೀತದ ಅಧಿದೇವತೆ ಶ್ರೀ ಶಾರದೆಯ ಸನ್ನಿಧಿಯಲ್ಲಿ ಖ್ಯಾತ ಕಲಾವಿದರಿಂದ ಉತ್ಕೃಷ್ಟ ಕೃತಿಗಳನ್ನು ಕಲಿಯುವ ಅಪೂರ್ವ ಅವಕಾಶ.ನೋಂದಣಿಗಾಗಿ: https://ti...
04/08/2026

ಸಂಗೀತದ ಅಧಿದೇವತೆ ಶ್ರೀ ಶಾರದೆಯ ಸನ್ನಿಧಿಯಲ್ಲಿ ಖ್ಯಾತ ಕಲಾವಿದರಿಂದ ಉತ್ಕೃಷ್ಟ ಕೃತಿಗಳನ್ನು ಕಲಿಯುವ ಅಪೂರ್ವ ಅವಕಾಶ.

ನೋಂದಣಿಗಾಗಿ: https://tinyurl.com/NaadaShankara

ಆಷಾಢ ಶುಕ್ರವಾರದ ಪ್ರಯುಕ್ತ ಅಭಿನವ ಶಂಕರಾಲಯ ಮೈಸೂರಿನ ಶೃಂಗೇರಿ ಶಂಕರ ಮಠದಲ್ಲಿ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಾ ಭಕ್ತಜನರನ್ನು ಅನುಗ್ರಹಿಸು...
03/08/2026

ಆಷಾಢ ಶುಕ್ರವಾರದ ಪ್ರಯುಕ್ತ ಅಭಿನವ ಶಂಕರಾಲಯ ಮೈಸೂರಿನ ಶೃಂಗೇರಿ ಶಂಕರ ಮಠದಲ್ಲಿ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಾ ಭಕ್ತಜನರನ್ನು ಅನುಗ್ರಹಿಸುತ್ತಿರುವ ಶ್ರೀ ಶಾರದಾಂಬೆ


ಲೌಕಿಕ ಜೀವನವನ್ನು ಚೆನ್ನಾಗಿ ನಡೆಸಲು ಪ್ರೇರೇಪಿಸುವ ಹಾಗೂ ವೇದಾಂತದ ಮಹತ್ತರವಾದ ಅಂಶಗಳನ್ನು ಒಳಗೊಂಡ ವಿಶೇಷ ವೇದಾಂತ ಶ್ರವಣ ಕಾರ್ಯಕ್ರಮ ಪ್ರಖ್ಯಾ...
31/07/2026

ಲೌಕಿಕ ಜೀವನವನ್ನು ಚೆನ್ನಾಗಿ ನಡೆಸಲು ಪ್ರೇರೇಪಿಸುವ ಹಾಗೂ ವೇದಾಂತದ ಮಹತ್ತರವಾದ ಅಂಶಗಳನ್ನು ಒಳಗೊಂಡ ವಿಶೇಷ ವೇದಾಂತ ಶ್ರವಣ ಕಾರ್ಯಕ್ರಮ ಪ್ರಖ್ಯಾತ ವಿದ್ವಾಂಸರಿಂದ.

ಭಾಗವಹಿಸಲು ನೋಂದಾಯಿಸಿ:tinyurl.com/BlrVedanta

Address

Sringeri
577139

Alerts

Be the first to know and let us send you an email when AhamBrahmaasmi.org Kannada posts news and promotions. Your email address will not be used for any other purpose, and you can unsubscribe at any time.

Contact The Establishment

Send a message to AhamBrahmaasmi.org Kannada:

Shortcuts

Share