19/04/2026
ಇದು ಈ ದಿನ 19-04-26 ರಂದು ಸಾಗರದಲ್ಲಿ ಯಕ್ಷಪ್ರವೀಣ ಕಲಾ ವೇದಿಕೆ ಇವರು ಆಯೋಜಿಸಿದ "ತುಳಸಿ ಜಲಂಧರ " ದ ಆರಂಭದ ಸನ್ನಿವೇಶ. ಇದು ಈಶ್ವರ ಮತ್ತು ದೇವೇಂದ್ರ ಅವರುಗಳ ಭೇಟಿಯ ಸನ್ನಿವೇಶ.
ಇದರಲ್ಲಿ ಪಾತ್ರ ನಿರ್ವಹಿಸಿದವರು ಯಕ್ಷಗಾನವನ್ನು ಕಲಿಯುತ್ತಿರುವ ಮಹಿಳೆಯರು ಮತ್ತು ಮಕ್ಕಳು. ಹಾಗಾಗಿ ಇವರ ಅಭಿನಯ ಮತ್ತು ನರ್ತನವನ್ನು ನುರಿತ ಕಲಾವಿದರಿಗೆ ಹೋಲಿಸಬೇಡಿ.
ಭಾಗವತರು : ಪ್ರಶಾಂತ ಮಧ್ಯಸ್ಥ, ಮದ್ದಲೆ : ಶರತ್ ಜಾನಕೈ, ಚಂಡೆ : ಅಶೋಕ ಭಟ್ ಕ್ಯಾಸನೂರು.
ವಿಡಿಯೋ ಚಿತ್ರೀಕರಣ ಮತ್ತು ಹಂಚಿಕೆ : ಡಾ ಎಚ್ ಎಸ್ ಮೋಹನ್, ಸಂಸ್ಥಾಪಕರು, ಯಕ್ಷಶ್ರೀ ಫೇಸ್ ಬುಕ್ ಪೇಜ್.