Radio Panchajanya 90.8 FM

Radio Panchajanya 90.8 FM Contact information, map and directions, contact form, opening hours, services, ratings, photos, videos and announcements from Radio Panchajanya 90.8 FM, Arts and entertainment, Radio Panchajanya, Vivekananda Campus Nehru Nagar, Puttur.

With the spirit of nationalism, and with the long-term goal of following and developing the values of our tradition, culture and heritage, Radio Panchajanya broadcast programmes related to education, sports, science & technology, music, literature, arts.

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 20-12-2023 ಕಾರ್ಯಕ್ರಮಗಳ ವಿವರಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00* ಪ್ರದೇಶ ಸಮಾಚಾರ* ಭಕ್ತಿಗೀತೆ...
20/12/2023

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
20-12-2023 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00

* ಪ್ರದೇಶ ಸಮಾಚಾರ

* ಭಕ್ತಿಗೀತೆ

* ಮಾರುಕಟ್ಟೆಧಾರಣೆ

* ಶ್ರೀಮದ್ ಭಾಗವತಾಮೃತಬಿಂದು - 398
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು

* ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ ಪುತ್ತೂರು ಮತ್ತು ವಿದ್ಯಾಭಾರತೀ ಉಚ್ಚ ಶಿಕ್ಷಣ ಸಂಸ್ಥಾನ ಕರ್ನಾಟಕ ಸಹಯೋಗದಲ್ಲಿ ಭಾರತೀಯ ಜ್ಞಾನ ಪರಂಪರೆ ಉಪನ್ಯಾಸ ಮಾಲಿಕೆಯಲ್ಲಿ ಭಕ್ತಿ ಯೋಗದ ಆಧಾರದಲ್ಲಿ ಮನೋನಿಯಂತ್ರಣ ಈ ವಿಚಾರದಲ್ಲಿ ಉಪನ್ಯಾಸ
- ವಿದ್ವಾನ್ ಕೇಶವ ಭಟ್ ಕೇಕಣಾಜೆ
ಕಾರ್ಯಕ್ರಮ ಸಂಯೋಜನೆ: ಡಾ. ಶೋಭಿತಾ ಸತೀಶ್

* ತುಳು ಬೊಳ್ಪು ಕಾರ್ಯಕ್ರಮದಲ್ಲಿ ತುಳುವ ಪದಲು

https://play.google.com/store/apps/details?id=atc.vvs

http://www.radiopanchajanya.com

https://anchor.fm/radio-panchajanya-908-fm-puttur

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 19-12-2023 ಕಾರ್ಯಕ್ರಮಗಳ ವಿವರಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00* ಪ್ರದೇಶ ಸಮಾಚಾರ* ಭಕ್ತಿಗೀತೆ...
19/12/2023

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
19-12-2023 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00

* ಪ್ರದೇಶ ಸಮಾಚಾರ

* ಭಕ್ತಿಗೀತೆಗಳು

* ಮಾರುಕಟ್ಟೆಧಾರಣೆ

* ಶ್ರೀಮದ್ ಭಾಗವತಾಮೃತಬಿಂದು - 397
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು

* ವಿವೇಕಾನಂದ ವಿದ್ಯಾಸಂಸ್ಥೆಗಳು ತೆಂಕಿಲ ಇದರ ಆಶ್ರಯದಲ್ಲಿ ನಡೆಯುತ್ತಿರುವ ಅಯೋಧ್ಯಾ ರಾಮ ಉಪನ್ಯಾಸ ಮಾಲಿಕೆಯಲ್ಲಿ ಅಯೋಧ್ಯೆಯಲ್ಲಿನ ಕರಸೇವೆಯ ಸಾಹಸಗಾಥೆ ವಿಷಯದಲ್ಲಿ ಶ್ರೀದೇವಿ ವಿದ್ಯಾಕೇಂದ್ರ ಪುಣಚ ಇಲ್ಲಿನ ಸಮಿತಿ ಅಧ್ಯಕ್ಷರಾದ ಶ್ರೀ ಜಯಶ್ಯಾಮ ನೀರ್ಕಜೆ ಅವರಿಂದ ಉಪನ್ಯಾಸದ ಧ್ವನಿಸಂಗ್ರಹ

* ಮಧುರಗೀತೆಗಳು

https://play.google.com/store/apps/details?id=atc.vvs

http://www.radiopanchajanya.com

https://anchor.fm/radio-panchajanya-908-fm-puttur

18/12/2023
https://youtu.be/nnGU0Fred8A?si=XllANYaBq890sETS
18/12/2023

https://youtu.be/nnGU0Fred8A?si=XllANYaBq890sETS

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ ಪುತ್ತೂರು ಮತ್ತು ವಿದ್ಯಾಭಾರತೀ ಉಚ್ಚ ಶಿಕ್ಷಣ ಸಂಸ್ಥಾನ ಕರ್ನಾಟಕ ಸಹಯೋಗದಲ್ಲಿ ಭಾರತೀಯ...

https://youtu.be/BanC0svvl2Y?si=jpiARG9ozS2WIrJ6
18/12/2023

https://youtu.be/BanC0svvl2Y?si=jpiARG9ozS2WIrJ6

ದೇಶರಕ್ಷಣೆ ನಮ್ಮ ಹೊಣೆ 59 ನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಯುತ ವಿಶ್ವನಾಥ ಗೌಡ ಅವರ ಯೋಧ ವೃತ್ತಿಯ ಅನುಭವದ ಮಾತುಕತೆ ಸಂದರ್ಶನ: ಹರಿಪ್.....

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 18-12-2023 ಕಾರ್ಯಕ್ರಮಗಳ ವಿವರಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00* ಪ್ರದೇಶ ಸಮಾಚಾರ* ಭಕ್ತಿಗೀತೆ...
18/12/2023

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
18-12-2023 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00

* ಪ್ರದೇಶ ಸಮಾಚಾರ

* ಭಕ್ತಿಗೀತೆಗಳು

* ಮಾರುಕಟ್ಟೆಧಾರಣೆ

* ಶ್ರೀಮದ್ ಭಾಗವತಾಮೃತಬಿಂದು - 396
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು

* ಖ್ಯಾತ ದಾಸ ಸಂಕೀರ್ತನಗಾರ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸವಾಣಿ ((ಭಾಗ-5)

* ಕುಶಲ ಹಾಸ್ಯ ಪ್ರಿಯರ ಸಂಘದ ಸದಸ್ಯರಾದ ಸುದಾಮ ಕೆದಿಲಾಯ ಅವರಿಂದ `ಕಾರ್ತಿಕೇಯನಿಗೆ ಗುಹಾ ಎಂಬ ಹೆಸರು ಹೇಗೆ ಬಂತು ? ಎಂಬುದರ ಕುರಿತ ಕಥೆ

* ಗಾನವೈಭವದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಪ್ರಸ್ತುತಗೊಂಡ ವನ್ಯ ಸಂರಕ್ಷಣಾ ಜಾಗೃತಿಗಾಗಿ ಕಾಲ್ಪನಿಕ ಪರಿಕಲ್ಪನೆಯ `ವಿವೇಕ ಸಂಜೀವಿನಿ’ ಯಕ್ಷಗಾನದ ಹಾಡುಗಳು

* ಮಧುರಗಾನ

https://play.google.com/store/apps/details?id=atc.vvs

http://www.radiopanchajanya.com

https://anchor.fm/radio-panchajanya-908-fm-puttur

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 14-12-2023 ಕಾರ್ಯಕ್ರಮಗಳ ವಿವರಸಮಯ: ಬೆಳಗ್ಗೆ 7.00-09.30; ಸಂಜೆ 6.00-8.00* ಪ್ರದೇಶ ಸಮಾಚಾರ* ಭಕ್ತಿಗೀತ...
13/12/2023

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
14-12-2023 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-09.30; ಸಂಜೆ 6.00-8.00

* ಪ್ರದೇಶ ಸಮಾಚಾರ

* ಭಕ್ತಿಗೀತೆಗಳು

* ಮಾರುಕಟ್ಟೆಧಾರಣೆ

* ಶ್ರೀಮದ್ ಭಾಗವತಾಮೃತಬಿಂದು - 391
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು

* ದೇಶರಕ್ಷಣೆ ನಮ್ಮ ಹೊಣೆ 77 ನೇ ಸರಣಿ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಶ್ರೀಯುತ ವಿಷ್ಣುಪ್ರಸಾದ್ ಶರ್ಮ ಅವರ ಸೇನಾ ಅನುಭವದ ಮಾತುಕತೆ
ಸಂದರ್ಶನ: ಹರಿಪ್ರಸಾದ್
ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ

* ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕರ್ನಾಟಕ ಕಾಯ್ದೆ 2004 ಈ ವಿಚಾರದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಮೈತ್ರಿ ಅವರಿಂದ ಮಾಹಿತಿ

* ಶ್ರೀಮದ್ ವಾಲ್ಮೀಕಿ ರಾಮಾಯಣ ನವಾಹ (ಭಾಗ-67)
ಪ್ರವಚನ : ಶ್ರೀ ಕೇಕಣಾಜೆ ಕೇಶವ ಭಟ್

* ಮಧುರಗಾನ

https://play.google.com/store/apps/details?id=atc.vvs

http://www.radiopanchajanya.com

https://anchor.fm/radio-panchajanya-908-fm-puttur

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 07-12-2023 ಕಾರ್ಯಕ್ರಮಗಳ ವಿವರಸಮಯ: ಬೆಳಗ್ಗೆ 7.00-09.30; ಸಂಜೆ 6.00-8.00* ಪ್ರದೇಶ ಸಮಾಚಾರ* ಭಕ್ತಿಗೀತ...
07/12/2023

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
07-12-2023 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-09.30; ಸಂಜೆ 6.00-8.00

* ಪ್ರದೇಶ ಸಮಾಚಾರ

* ಭಕ್ತಿಗೀತೆಗಳು

* ಮಾರುಕಟ್ಟೆಧಾರಣೆ

* ಶ್ರೀಮದ್ ಭಾಗವತಾಮೃತಬಿಂದು - 391
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು

* ದೇಶರಕ್ಷಣೆ ನಮ್ಮ ಹೊಣೆ 76 ನೇ ಸರಣಿ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಶ್ರೀಯುತ
ಗೋಪಾಲ ವಿ. ಬನ್ನೂರು ಅವರ ಸೇನಾ ಅನುಭವದ ಮಾತುಕತೆ (ಭಾಗ-02)
ಸಂದರ್ಶನ: ಹರಿಪ್ರಸಾದ್
ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ

* ಅಶ್ವಿಜಾ ಶ್ರೀಧರ್ ಅವರ ರಚಿತ ಗಾಯನದ ಭಾವಗೀತೆ

* ಶ್ರೀಮದ್ ವಾಲ್ಮೀಕಿ ರಾಮಾಯಣ ನವಾಹ (ಭಾಗ-67)
ಪ್ರವಚನ : ಶ್ರೀ ಕೇಕಣಾಜೆ ಕೇಶವ ಭಟ್

* ಮಧುರಗಾನ

https://play.google.com/store/apps/details?id=atc.vvs

http://www.radiopanchajanya.com

https://anchor.fm/radio-panchajanya-908-fm-puttur

https://youtu.be/N4FVwiehQgs?si=YCTVEsVuz0XyCeKx
05/12/2023

https://youtu.be/N4FVwiehQgs?si=YCTVEsVuz0XyCeKx

ದೇಶರಕ್ಷಣೆ ನಮ್ಮ ಹೊಣೆ 60 ನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಯುತ ರಮಾಕಾಂತನ್ ಅವರೊಂದಿಗಿನ ಯೋಧ ವೃತ್ತಿಯ ಅನುಭವಗಳ ಮಾತುಕತೆ ಸಂದರ್ಶನ: ...

https://youtu.be/vN6k1negYNs?si=pMay7FOMXTAkBJ9B
05/12/2023

https://youtu.be/vN6k1negYNs?si=pMay7FOMXTAkBJ9B

ದೇಶರಕ್ಷಣೆ ನಮ್ಮ ಹೊಣೆ 54 ನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಯುತ ಶಿವಾನಂದ ಅವರೊಂದಿಗಿನ ಯೋಧ ವೃತ್ತಿಯ ಅನುಭವದ ಮಾತುಕತೆ ಸಂದರ್ಶನ: ಹರಿ...

https://youtu.be/OJE14FCW9W0?si=Xw5gtoGo2V3sm33D
05/12/2023

https://youtu.be/OJE14FCW9W0?si=Xw5gtoGo2V3sm33D

ದೇಶರಕ್ಷಣೆ ನಮ್ಮ ಹೊಣೆ ಸರಣಿ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಶ್ರೀಯುತ ಬಾಲಕೃಷ್ಣ ರೈ ಅವರ ಅನುಭವಗಳ ಮಾತುಕತೆಸಂದರ್ಶನ: ತೇಜಸ್ವ....

Address

Radio Panchajanya, Vivekananda Campus Nehru Nagar
Puttur
574203

Alerts

Be the first to know and let us send you an email when Radio Panchajanya 90.8 FM posts news and promotions. Your email address will not be used for any other purpose, and you can unsubscribe at any time.

Share