11/05/2025
ಕಾಮನಬಿಲ್ಲು 2025
(ನಾವು ಎಳೆಯರು ನಾವು ಗೆಳೆಯರು)
ಮಕ್ಕಳ ರಂಗತರಬೇತಿ ಶಿಬಿರ * ನಾಟಕೋತ್ಸವ
ಮಾನವನ ದುರಾಸೆಯಿಂದಾದ ಪ್ರಾಕೃತಿಕ ಅಸಮತೋಲನದಿಂದಾಗಿ ಈ ಭೂಮಿಯ ಎಲ್ಲಾ ಜೀವ ಸಂಕುಲಗಳು ತತ್ತರಿಸಿವೆ. ' ವಾಲ್ ಪರೈ ' ಒಂದು ಮುಗಿದ ಕತೆಯಾದರೂ ಇಂದಿಗೂ ಅದು ಪ್ರತಿ ಹಂತದಲ್ಲೂ ನಮ್ಮನ್ನು ಎಚ್ಚರಿಸುತ್ತಲೇ ಇದೆ. ಇದು ಇಡೀ ಜಗತ್ತಿನ ದೊಡ್ಡ ದುರಂತ . ನಮಗೆ ಅರಿವು ಮೂಡಿಸುವ, ಪ್ರಕೃತಿಯನ್ನು ಪ್ರೀತಿಸುವ, ರಕ್ಷಿಸುವ ,ಉಳಸಿ-ಬೆಳೆಸುವ ಕಾರ್ಯ ನಮ್ಮದಾಗಬೇಕು. ಮಂದಿನ ಪೀಳಿಗೆಗಾದರೂ ಒಂದು ಸುಂದರ ,ಹಿತವಾದ ಬದುಕಿನ ವಾತಾವರಣ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಲಿ ಎನ್ನುವ ಆಶಯದೊಂದಿಗೆ ಪ್ರಶಾಂತ್ ಉದ್ಯಾವರ್ ಪ್ರೀತಿಯಿಂದ ನಾಟಕ ನಿರ್ದೇಶಿಸಿದ್ದಾರೆ...
ತಂಡ - ಜೀವಜಾಲ
ನಾಟಕ - ವಾಲ್ ಪೈರೆ
ಆಧಾರ - ಕೆ.ಪುಟ್ಟಸ್ವಾಮಿ ಮತ್ತು ಕೃಪಾಕರ ಸೇನಾನಿ ಯವರ ಜೀವಜಾಲ ಕೃತಿ
ರಂಗರೂಪ ಮತ್ತು ನಿರ್ದೇಶನ - ಪ್ರಶಾಂತ್ ಉದ್ಯಾವರ ( Prashanth Udyavar )
ರಂಗ ಪರಿಕರ: ಮಹೇಶ್
ಸಂಗೀತ ಸಾಂಗತ್ಯ : ಶ್ರೀಪಾದ್ ತೀರ್ಥಹಳ್ಳಿ(Shreepada Tirthahalli )
ಶುಭಕರ್ ಪುತ್ತೂರು
ಸಂದೀಪ್ ಶೆಟ್ಟಿಗಾರ್ ( Sandeep Shettigar )
ಮನೋಜ್ ( Manoj Naik )
ಭುವನ್ ಮಣಿಪಾಲ ( Bhuvan Manipal )
ಪಲ್ಲವಿ ಕೊಡಗು
ಧನರಾಜ್ ಶೆಟ್ಟಿಗಾರ್
ಧನುಷ್
ಚಿತ್ರಕೃಪೆ: ಪ್ರಶಾಂತ್ ಮಲ್ಯಾಡಿ ( Prashanth Malyadi )
May 6th, 2025 | IYC Hall, Udupi |