Sangama Kalavider Manipal

Sangama Kalavider Manipal Sangama Kalavider Manipal

ಸಂಗಮ ಕಲಾವಿದೆರ್ ಮಣಿಪಾಲ (ರಿ.) ಪ್ರಸ್ತುತಿ: "ದೇವರ ಆತ್ಮಹತ್ಯೆ" ನಾಟಕದ ಪ್ರದರ್ಶನ! ಉಡುಪಿಯ ಯಕ್ಷಗಾನ ಕಲಾರಂಗದ IYC ಸಭಾಂಗಣದಲ್ಲಿ ನಡೆದ 'ಕರಾ...
20/01/2026

ಸಂಗಮ ಕಲಾವಿದೆರ್ ಮಣಿಪಾಲ (ರಿ.) ಪ್ರಸ್ತುತಿ:
"ದೇವರ ಆತ್ಮಹತ್ಯೆ" ನಾಟಕದ ಪ್ರದರ್ಶನ!

ಉಡುಪಿಯ ಯಕ್ಷಗಾನ ಕಲಾರಂಗದ IYC ಸಭಾಂಗಣದಲ್ಲಿ ನಡೆದ 'ಕರಾವಳಿಯ ನಿರ್ದಿಗಂತ ಉತ್ಸವ'ದಲ್ಲಿ ನಿನ್ನೆ ನಮ್ಮ ತಂಡದ ನಾಟಕ ಪ್ರದರ್ಶನ ಸಂಪನ್ನಗೊಂಡಿತು.

ರಂಗರೂಪ-ನಿರ್ದೇಶನ: ರಮೇಶ್ ಕೆ. ಬೆಣಕಲ್
ಸಂಗೀತ: ಶುಭಕರ್ ಪುತ್ತೂರು

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.

ಇಂದು ಸಂಜೆ 6: 30ಕ್ಕೆ ಉಡುಪಿ ಯಕ್ಷಗಾನ ಕಲಾರಂಗದಲ್ಲಿ...
19/01/2026

ಇಂದು ಸಂಜೆ 6: 30ಕ್ಕೆ
ಉಡುಪಿ ಯಕ್ಷಗಾನ ಕಲಾರಂಗದಲ್ಲಿ...

11/01/2026
ನಾವು ಎಳೆಯರು ನಾವು ಗೆಳೆಯರು #ಕಾಮನಬಿಲ್ಲು-2025
01/06/2025

ನಾವು ಎಳೆಯರು ನಾವು ಗೆಳೆಯರು

#ಕಾಮನಬಿಲ್ಲು-2025

ಕಾಮನಬಿಲ್ಲು 2025(ನಾವು ಎಳೆಯರು ನಾವು ಗೆಳೆಯರು)ಮಕ್ಕಳ ರಂಗತರಬೇತಿ ಶಿಬಿರ * ನಾಟಕೋತ್ಸವಯಾವತ್ತಿಗೂ ಪ್ರಸ್ತುತವೆನಿಸುವ ಬೇಂದ್ರೆಯವರ "ಸಾಯೋ ಆಟ ...
13/05/2025

ಕಾಮನಬಿಲ್ಲು 2025
(ನಾವು ಎಳೆಯರು ನಾವು ಗೆಳೆಯರು)
ಮಕ್ಕಳ ರಂಗತರಬೇತಿ ಶಿಬಿರ * ನಾಟಕೋತ್ಸವ

ಯಾವತ್ತಿಗೂ ಪ್ರಸ್ತುತವೆನಿಸುವ ಬೇಂದ್ರೆಯವರ "ಸಾಯೋ ಆಟ " ಕ್ಕೆ ಇಂದಿಗೆ ನೂರು ವರ್ಷ (1925). ಹಾಸ್ಯ ಲೇಪನವಿರುವ ವಿಡಂಬನಾತ್ಮಕವಾದ ಈ ನಾಟಕ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಬಲ್ಲ ದೊಡ್ಡವರನ್ನು ವಿಚಾರಕ್ಕೆ ಪ್ರಚೋದಿಸಬಲ್ಲ ಹುಚ್ಚು ದೊರೆಯೊಬ್ಬನ ಕಥೆ. ಅತ್ಯಂತ ವಿನೋದಾತ್ಮಕವಾಗಿ ಈ ನಾಟಕವನ್ನು ಅತೀ ಉತ್ಸಾಹದಿಂದ ರಮೇಶ್ ಬೆಣಕಲ್ ಕಟ್ಟಿಕೊಟ್ಟಿದ್ದಾರೆ.

ತಂಡ - ಚಾಹು ಚಿಣ್ಣರು
ನಾಟಕ - ಸಾಯೋ ಆಟ
ರಚನೆ - ದ ರಾ ಬೇಂದ್ರೆ
ನಿರ್ದೇಶನ - ರಮೇಶ್ ಕೆ ಬೆಣಕಲ್
ರಂಗ ಪರಿಕರ: ಮಹೇಶ್

ಸಂಗೀತ ಸಾಂಗತ್ಯ : ಶ್ರೀಪಾದ್ ತೀರ್ಥಹಳ್ಳಿ( Shreepada Tirthahalli )
ಶುಭಕರ್ ಪುತ್ತೂರು
ಸಂದೀಪ್ ಶೆಟ್ಟಿಗಾರ್ ( Sandeep Shettigar )
ಮನೋಜ್ ( Manoj Naik )
ಭುವನ್ ಮಣಿಪಾಲ ( Bhuvan Manipal )
ಪಲ್ಲವಿ ಕೊಡಗು
ಧನರಾಜ್ ಶೆಟ್ಟಿಗಾರ್
ಧನುಷ್

ಚಿತ್ರಕೃಪೆ: ಪ್ರಶಾಂತ್ ಮಲ್ಯಾಡಿ ( Prashanth Malyadi )

May 6th, 2025 | IYC Hall, Udupi |

ಕಾಮನಬಿಲ್ಲು 2025(ನಾವು ಎಳೆಯರು ನಾವು ಗೆಳೆಯರು)ಮಕ್ಕಳ ರಂಗತರಬೇತಿ ಶಿಬಿರ * ನಾಟಕೋತ್ಸವಮಾನವನ ದುರಾಸೆಯಿಂದಾದ ಪ್ರಾಕೃತಿಕ ಅಸಮತೋಲನದಿಂದಾಗಿ  ಈ...
11/05/2025

ಕಾಮನಬಿಲ್ಲು 2025
(ನಾವು ಎಳೆಯರು ನಾವು ಗೆಳೆಯರು)
ಮಕ್ಕಳ ರಂಗತರಬೇತಿ ಶಿಬಿರ * ನಾಟಕೋತ್ಸವ

ಮಾನವನ ದುರಾಸೆಯಿಂದಾದ ಪ್ರಾಕೃತಿಕ ಅಸಮತೋಲನದಿಂದಾಗಿ ಈ ಭೂಮಿಯ ಎಲ್ಲಾ ಜೀವ ಸಂಕುಲಗಳು ತತ್ತರಿಸಿವೆ. ' ವಾಲ್ ಪರೈ ' ಒಂದು ಮುಗಿದ ಕತೆಯಾದರೂ ಇಂದಿಗೂ ಅದು ಪ್ರತಿ ಹಂತದಲ್ಲೂ ನಮ್ಮನ್ನು ಎಚ್ಚರಿಸುತ್ತಲೇ ಇದೆ. ಇದು ಇಡೀ ಜಗತ್ತಿನ ದೊಡ್ಡ ದುರಂತ . ನಮಗೆ ಅರಿವು ಮೂಡಿಸುವ, ಪ್ರಕೃತಿಯನ್ನು ಪ್ರೀತಿಸುವ, ರಕ್ಷಿಸುವ ,ಉಳಸಿ-ಬೆಳೆಸುವ ಕಾರ್ಯ ನಮ್ಮದಾಗಬೇಕು. ಮಂದಿನ ಪೀಳಿಗೆಗಾದರೂ ಒಂದು ಸುಂದರ ,ಹಿತವಾದ ಬದುಕಿನ ವಾತಾವರಣ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಲಿ ಎನ್ನುವ ಆಶಯದೊಂದಿಗೆ ಪ್ರಶಾಂತ್ ಉದ್ಯಾವರ್ ಪ್ರೀತಿಯಿಂದ ನಾಟಕ ನಿರ್ದೇಶಿಸಿದ್ದಾರೆ...

ತಂಡ - ಜೀವಜಾಲ
ನಾಟಕ - ವಾಲ್ ಪೈರೆ
ಆಧಾರ - ಕೆ.ಪುಟ್ಟಸ್ವಾಮಿ ಮತ್ತು ಕೃಪಾಕರ ಸೇನಾನಿ ಯವರ ಜೀವಜಾಲ ಕೃತಿ
ರಂಗರೂಪ ಮತ್ತು ನಿರ್ದೇಶನ - ಪ್ರಶಾಂತ್ ಉದ್ಯಾವರ ( Prashanth Udyavar )
ರಂಗ ಪರಿಕರ: ಮಹೇಶ್

ಸಂಗೀತ ಸಾಂಗತ್ಯ : ಶ್ರೀಪಾದ್ ತೀರ್ಥಹಳ್ಳಿ(Shreepada Tirthahalli )
ಶುಭಕರ್ ಪುತ್ತೂರು
ಸಂದೀಪ್ ಶೆಟ್ಟಿಗಾರ್ ( Sandeep Shettigar )
ಮನೋಜ್ ( Manoj Naik )
ಭುವನ್ ಮಣಿಪಾಲ ( Bhuvan Manipal )
ಪಲ್ಲವಿ ಕೊಡಗು
ಧನರಾಜ್ ಶೆಟ್ಟಿಗಾರ್
ಧನುಷ್

ಚಿತ್ರಕೃಪೆ: ಪ್ರಶಾಂತ್ ಮಲ್ಯಾಡಿ ( Prashanth Malyadi )

May 6th, 2025 | IYC Hall, Udupi |

ಕಾಮನಬಿಲ್ಲು 2025(ನಾವು ಎಳೆಯರು ನಾವು ಗೆಳೆಯರು)ಮಕ್ಕಳ ರಂಗತರಬೇತಿ ಶಿಬಿರ * ನಾಟಕೋತ್ಸವತಮ್ಮ ಕಿರುಗತೆ, ಕಿರುಕವನಗಳ ಮೂಲಕ ಹೊಸ ಸಾಹಿತ್ಯದ ಹರಿಕ...
10/05/2025

ಕಾಮನಬಿಲ್ಲು 2025
(ನಾವು ಎಳೆಯರು ನಾವು ಗೆಳೆಯರು)
ಮಕ್ಕಳ ರಂಗತರಬೇತಿ ಶಿಬಿರ * ನಾಟಕೋತ್ಸವ

ತಮ್ಮ ಕಿರುಗತೆ, ಕಿರುಕವನಗಳ ಮೂಲಕ ಹೊಸ ಸಾಹಿತ್ಯದ ಹರಿಕಾರರಲ್ಲಿ ಒಬ್ಬರಾದ ಪಂಜೆ ಮಂಗೇಶರಾಯರು, ಮಕ್ಕಳ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಕೊಕ್ಕೊಕೋ ಕತೆ 'ಅನ್ಯಾಯಕ್ಕೊಳಗಾದವರ ಜೊತೆ ನಿಲ್ಲಬೇಕು' ಎನ್ನುವ ಬಹು ಮುಖ್ಯ ಸಮುದಾಯಿಕ ಪ್ರಜ್ಞೆಯನ್ನು ತಿಳಿ ಹೇಳುತ್ತದೆ. ಈ ಪ್ರಜ್ಞೆ ಜಾಗೃತವಾದಾಗಲೇ ಸಧೃಡ ಸಮಾಜ ನಿರ್ಮಾಣ ಸಾಧ್ಯ. ಯುವ ಪೀಳಿಗೆಯಲ್ಲಿ ಈ ಪ್ರಜ್ಞೆ ಬೆಳೆಸುವ ರಂಗಭೂಮಿಯ ಜವಾಬ್ದಾರಿಗೆ ಈ ಕತೆಯ ನಾಟಕ ರೂಪ ರೋಹಿತ್ ಬೈಕಾಡಿ ಅವರ ನಿರ್ದೇಶನದಡಿಯಲ್ಲಿ ಮೂಡಿ ಬಂದಿದೆ. ಅದರ ಕೆಲವು ಚಿತ್ರಿಕೆಗಳು...

ತಂಡ: ಕೊ ಕ್ಕೋ
ನಾಟಕ: ಕೊಕ್ಕೊಕೋ
ಕಥೆ - ಪಂಜೆ ಮಂಗೇಶರಾಯರು
ರಂಗರೂಪ/ ನಿರ್ದೇಶನ- ರೋಹಿತ್. ಎಸ್. ಬೈಕಾಡಿ (Rohith S Baikady )
ರಂಗ ಪರಿಕರ: ಮಹೇಶ್

ಸಂಗೀತ ಸಾಂಗತ್ಯ : ಶ್ರೀಪಾದ್ ತೀರ್ಥಹಳ್ಳಿ (Shreepada Tirthahalli )
ಶುಭಕರ್ ಪುತ್ತೂರು
ಸಂದೀಪ್ ಶೆಟ್ಟಿಗಾರ್ (Sandeep Shettigar )
ಮನೋಜ್ (Manoj Naik )
ಭುವನ್ ಮಣಿಪಾಲ (Bhuvan Manipal )
ಪಲ್ಲವಿ ಕೊಡಗು
ಧನರಾಜ್ ಶೆಟ್ಟಿಗಾರ್
ಧನುಷ್

ಚಿತ್ರಕೃಪೆ: ಪ್ರಶಾಂತ್ ಮಲ್ಯಾಡಿ (Prashanth Malyadi )

May 6th, 2025 | IYC Hall, Udupi |

ಕಾಮನಬಿಲ್ಲು ಮಕ್ಕಳ ರಂಗ ತರಬೇತಿ ಶಿಬಿರದ ಕೊನೆಯ ದಿನದ ಮಕ್ಕಳ ನಾಟಕೋತ್ಸವದ ವರದಿ...ಉದಯವಾಣಿ| 08-May-2025|
09/05/2025

ಕಾಮನಬಿಲ್ಲು ಮಕ್ಕಳ ರಂಗ ತರಬೇತಿ ಶಿಬಿರದ ಕೊನೆಯ ದಿನದ ಮಕ್ಕಳ ನಾಟಕೋತ್ಸವದ ವರದಿ...

ಉದಯವಾಣಿ| 08-May-2025|

* ಕಾಮನಬಿಲ್ಲು 2025 - ನಾವು ಎಳೆಯರು ನಾವು ಗೆಳೆಯರು * ಮಕ್ಕಳ ನಾಟಕೋತ್ಸವ *ಶಿಬಿರದ ಮಕ್ಕಳು ಉತ್ಸಾಹದಲ್ಲಿ ಕಟ್ಟಿದ ಮೂರು ನಾಟಕಗಳು ನಾಳೆ ಉಡುಪಿ...
05/05/2025

* ಕಾಮನಬಿಲ್ಲು 2025 - ನಾವು ಎಳೆಯರು ನಾವು ಗೆಳೆಯರು * ಮಕ್ಕಳ ನಾಟಕೋತ್ಸವ *

ಶಿಬಿರದ ಮಕ್ಕಳು ಉತ್ಸಾಹದಲ್ಲಿ ಕಟ್ಟಿದ ಮೂರು ನಾಟಕಗಳು ನಾಳೆ ಉಡುಪಿಯ ಯಕ್ಷಗಾನ ಕಲಾರಂಗದ IYC ಸಭಾಂಗಣದಲ್ಲಿ ಸಂಜೆ 5 ರಿಂದ ನೋಡಲು ಸಿಗಲಿದೆ...

ನಿಮ್ಮ ಹಾಜರಾತಿ ಮಕ್ಕಳಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿದೆ. ಬನ್ನಿ 🙏🏻

Address

Manipal

Telephone

+918746930404

Website

Alerts

Be the first to know and let us send you an email when Sangama Kalavider Manipal posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Sangama Kalavider Manipal:

Share