03/02/2025
ವಿದುಷಿ ಶ್ರೀಮತಿ ಬಿಂದುರಾವ್.ಎಂ.ಎಸ್ ರವರ ಸಾರಥ್ಯದಲ್ಲಿ ನಡೆದ“ನೃತ್ಯ ಚೇತನ ಕಲಾ ಶಾಲೆ”ಯ *ಕಲಾ ವೈಭವ* ಕಾರ್ಯಕ್ರಮವು ದಿನಾಂಕ: 02-02-2025 ನೇ ಭಾನುವಾರ ಸಂಜೆ ಮಂಡ್ಯ ನಗರದ ಪಿ.ಇ.ಎಸ್ ಕಾಲೇಜು ಆವರಣದ ವಿವೇಕಾನಂದ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಖ್ಯಾತ ಸಾಹಿತಿಗಳಾದ ಶ್ರೀ ಡಾ. ಪ್ರದೀಪ್ ಕುಮಾರ್ ಹೆಬ್ರಿ ರವರು ಉದ್ಘಾಟಿಸಿದರು ಮತ್ತು ಖ್ಯಾತ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರಾದ ಶ್ರೀಮತಿ ಉಷಾರಾಣಿ ದಿನೇಶ್ ರವರನ್ನು ಸನ್ಮಾನಿಸಲಾಯಿತು.
ಶ್ರೀ ಚೇತಕ್.ಎನ್.ಎಸ್
ವ್ಯವಸ್ಥಾಪಕ ನಿರ್ದೇಶಕರು,
ನೃತ್ಯ ಚೇತನ ಕಲಾ ಅಕಾಡೆಮಿ, ಮಂಡ್ಯ.