Gadinada Samskruthika Kala Vedike Kasaragod

Gadinada Samskruthika Kala Vedike Kasaragod ಕಲಾಕುಸುಮಗಳ ಅರಳುವಿಕೆಗೆ ಪ್ರೋತ್ಸಾಹವೇ ಕಾರಣ
ಕಲೆಗಳ ಅನಾವರಣ ತಂದಿದೆ ಮನಕೆ ಹಸಿರು ತೋರಣ

ಜನುಮದಿನದ ಹಾರ್ದಿಕ ಶುಭಾಶಯಗಳು ಸಂಸ್ಥೆಯ ಅಪ್ರತಿಮ ನೃತ್ಯ ಕಲಾವಿದರು ಕಾರುಣ್ಯ ಆರ್ ರೈ 💐💐
10/08/2026

ಜನುಮದಿನದ ಹಾರ್ದಿಕ ಶುಭಾಶಯಗಳು ಸಂಸ್ಥೆಯ ಅಪ್ರತಿಮ ನೃತ್ಯ ಕಲಾವಿದರು ಕಾರುಣ್ಯ ಆರ್ ರೈ 💐💐

ಜನುಮದಿನದ ಹಾರ್ದಿಕ ಶುಭಾಶಯಗಳು ಸಂಸ್ಥೆಯ ಅಪ್ರತಿಮ ನೃತ್ಯ ಕಲಾವಿದರು ಪ್ರಣಮ್ಯ ಕುಲಾಲ್💐💐
10/08/2026

ಜನುಮದಿನದ ಹಾರ್ದಿಕ ಶುಭಾಶಯಗಳು ಸಂಸ್ಥೆಯ ಅಪ್ರತಿಮ ನೃತ್ಯ ಕಲಾವಿದರು ಪ್ರಣಮ್ಯ ಕುಲಾಲ್💐💐

ಡಾ. ವಾಮನ್ ರಾವ್ ನೇತೃತ್ವದ ಕಾಸರಗೋಡು ಕನ್ನಡ ಭವನದಲ್ಲಿ ನಡೆದ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದ ಸಂಪೂರ್ಣ ವಿವರ ಹೊಸ ದಿಗಂತ ದಿನ ಪ...
10/08/2026

ಡಾ. ವಾಮನ್ ರಾವ್ ನೇತೃತ್ವದ ಕಾಸರಗೋಡು ಕನ್ನಡ ಭವನದಲ್ಲಿ ನಡೆದ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದ ಸಂಪೂರ್ಣ ವಿವರ ಹೊಸ ದಿಗಂತ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸಂಸ್ಥೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಪಾತ್ರಿಕೇಯ ಮಿತ್ರರಿಗೆ ಧನ್ಯವಾದಗಳು 🙏

ಇಂದು (09.08.2027 ) ರಂದು ಮುಡಿಪು ಸೂರ್ಯ ಆಡಿಟೋರಿಯಂನಲ್ಲಿ ಆಟಿಟೊoಜಿ ದಿನ ಬಿರುವೆರೆ ಕೂಟ ಕಾರ್ಯಕ್ರಮದ ಪ್ರಯುಕ್ತ ನಡೆದ ಸಂಸ್ಥೆಯ ಸಾಂಸ್ಕೃತಿ...
09/08/2026

ಇಂದು (09.08.2027 ) ರಂದು ಮುಡಿಪು ಸೂರ್ಯ ಆಡಿಟೋರಿಯಂನಲ್ಲಿ ಆಟಿಟೊoಜಿ ದಿನ ಬಿರುವೆರೆ ಕೂಟ ಕಾರ್ಯಕ್ರಮದ ಪ್ರಯುಕ್ತ ನಡೆದ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮ ಅತ್ಯಂತ ಯಶಸ್ವೀಯಾಗಿ ಪ್ರದರ್ಶನಗೊಂಡು ನೆರೆದಿರುವ ನೂರಾರು ಪ್ರೇಕ್ಷಕರ ಮನಸೂರೆಗೊಂಡಿತು. ಭಾಗವಹಿಸಿ ಸಹಕರಿಸಿದ ಸಂಸ್ಥೆಯ ಎಲ್ಲಾ ಅಪ್ರತಿಮ ನೃತ್ಯ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು 🙏🙏

ಜನುಮದಿನದ ಹಾರ್ದಿಕ ಶುಭಾಶಯಗಳು ಸುಪ್ರಿತಾ ಮೇಡಂ 💐💐
08/08/2026

ಜನುಮದಿನದ ಹಾರ್ದಿಕ ಶುಭಾಶಯಗಳು ಸುಪ್ರಿತಾ ಮೇಡಂ 💐💐

ದಿನಾಂಕ 09.08.2026 ರಂದು ಮುಡಿಪು ಸೂರ್ಯ ಆಡಿಟೋರಿಯಂ ನಲ್ಲಿ ನಡೆಯುವ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಂಸ್ಥ...
07/08/2026

ದಿನಾಂಕ 09.08.2026 ರಂದು ಮುಡಿಪು ಸೂರ್ಯ ಆಡಿಟೋರಿಯಂ ನಲ್ಲಿ ನಡೆಯುವ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಂಸ್ಥೆಯ ಕಲಾವಿದರು... 👍

ಭಾಗವಹಿಸುವ ಸಂಸ್ಥೆಯ ಕಲಾವಿದರಿಗೆ ಶುಭಾಶಯಗಳು 💐💐

ದಿನಾಂಕ 09.08.2026 ರಂದು ಮುಡಿಪು ಸೂರ್ಯ ಆಡಿಟೋರಿಯಂ ನಲ್ಲಿ ನಡೆಯುವ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಂಸ್ಥ...
07/08/2026

ದಿನಾಂಕ 09.08.2026 ರಂದು ಮುಡಿಪು ಸೂರ್ಯ ಆಡಿಟೋರಿಯಂ ನಲ್ಲಿ ನಡೆಯುವ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಂಸ್ಥೆಯ ಕಲಾವಿದರು... 👍

ಭಾಗವಹಿಸುವ ಕಲಾವಿದರಿಗೆ ಶುಭಾಶಯಗಳು 💐💐

26.07.2026 ರಂದು ಡಾ. ವಾಮನ್ ರಾವ್ ನೇತೃತ್ವದ ಕಾಸರಗೋಡು ಕನ್ನಡ ಭವನದಲ್ಲಿ ನಡೆದ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದ ಕೆಲವು ಭಾವಚಿತ...
07/08/2026

26.07.2026 ರಂದು ಡಾ. ವಾಮನ್ ರಾವ್ ನೇತೃತ್ವದ ಕಾಸರಗೋಡು ಕನ್ನಡ ಭವನದಲ್ಲಿ ನಡೆದ ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದ ಕೆಲವು ಭಾವಚಿತ್ರಗಳು

ಫೋಟೋ ಕೃಪೆ ಶ್ರೀ ವಸಂತ ಕೆರೆಮನೆ 🙏🙏

Address

Paika Baladkam Post Nekraje Kasaragod
Kasaragod
671543

Website

Alerts

Be the first to know and let us send you an email when Gadinada Samskruthika Kala Vedike Kasaragod posts news and promotions. Your email address will not be used for any other purpose, and you can unsubscribe at any time.

Shortcuts

Share