21/01/2026
ಒಂದು ಯುನಿಟ್ ರಕ್ತ ಮೂರು ಜನರ ಪ್ರಾಣ ಉಳಿಸಬಲ್ಲದು!
ನಾವು ನೆತ್ತರ ನೆರವು ನೀಡಲು ಹೊರಟಿದ್ದೇವೆ. ಪಟ್ಲ ಫೌಂಡೇಷನ್, ಬೆಂಗಳೂರು ಹಾಗೂ ತುಳುನಾಡ ಜವನೆರ್ ಸಂಘಟನೆಯ ಮುಂದಾಳತ್ವದಲ್ಲಿ ಫೆಬ್ರವರಿ ಒಂದನೇ ತಾರೀಕು ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ನಾವೂ ನೀವೂ ಸಾಕ್ಷಿಯಾಗೋಣ.
ನೀವೂ ನೆತ್ತರ ನೆರವು ನೀಡುವುದಾದರೆ ಕ್ಯೂಆರ್ ಕೋಡ್ ಬಳಸಿ ನಿಮ್ಮ ಬರುವಿಕೆಯನ್ನು ಖಾತ್ರಿಪಡಿಸಿ.
#ಬೆಂಗಳೂರುಪಟ್ಲಯಕ್ಷೋತ್ಸವ
#ತುಳುನಾಡಜವನೆರ್