16/08/2026
🎭🎭
ನೆನಪು ತಂಡ ಅಭಿನಯಿಸುವ
ನಾಟಕ - ಜ್ಞಾತಪರ್ವ
ರಚನೆ - ಕಾರ್ತಿಕ್ ಭಟ್ & ಪುನೀತ್
ಸಾಹಿತ್ಯ & ಸಂಗೀತ - ಹರಿಪ್ರಸಾದ್
ನಿರ್ವಹಣೆ - ದಿಲೀಪ್ ಬಿ.ಎಮ್
ವಿನ್ಯಾಸ & ನಿರ್ದೇಶನ - ಪುನೀತ್ ರಂಗಾಯಣ
ಇದೇ ಆಗಸ್ಟ್ 17 , ಸೋಮವಾರ ಸಂಜೆ 7 :00 ಗಂಟೆಗೆ. ಮೈಸೂರಿನ ಕಿರುರಂಗಮಂದಿರದಲ್ಲಿ ನಮ್ಮ ತಂಡದ ಯಶಸ್ವಿ ನಾಟಕ *ಜ್ಞಾತಪರ್ವ* ಪ್ರದರ್ಶನಗೊಳ್ಳಲಿದೆ. ಬನ್ನಿ, ಈ ಅದ್ಭುತ ಅನುಭವವನ್ನು ಕಣ್ತುಂಬಿಕೊಳ್ಳಿ🎭
https://in.bookmyshow.com/plays/jnathaparva/ET00491244