25/01/2026
29th October 2026 …
ವಿವಿಧ ಸದುದ್ದೇಶಗಳೊಂದಿಗೆ ಸ್ಥಾಪನೆಗೊಂಡ ನಮೋ ಬ್ರಿಗೇಡ್ ಮಾನ್ಯ ಸಂಘಟನೆಯ ಸೇವಾಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ನಮ್ಮ ಸಂಸ್ಥೆಯ ಸದಸ್ಯ ಪ್ರಕಾಶ್ ಕಾರ್ಮಾರ್ ಅವರ ಚಿಕಿತ್ಸೆಯ ಸಹಾಯಾರ್ಥವಾಗಿ ಸಂಗ್ರಹವಾದ ಮೊತ್ತವನ್ನು ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಸುಂದರ್ ಶೆಟ್ಟಿ ಕೊಲ್ಲಂಗಾನ , ರಾಮ ಕೆ ಕಾರ್ಮಾರ್ , ಮಹೇಶ್ ವಳಕ್ಕುಂಜ, ಸಂತೋಷ್ ಕುಮಾರ್ , ಶಶಿಕಾಂತ್ ಶೆಟ್ಟಿ , ಪುರುಷೋತ್ತಮ್ ಕಾರ್ಮಾರ್ , ಪುನೀತ್ ಕಾರ್ಮಾರ್ ಜೊತೆಗಿದ್ದರು…