Shree Yadur Kshetra-Puthane kirana & POOJA STORE

Shree Yadur Kshetra-Puthane kirana & POOJA STORE VEERABHADRA TEMPLE.YADUR The devotees of the temple are spread over in both state of Maharashtra & Karnataka. Yatri Nivas

2. Kalyan Mandap

3. Manjari Gate

4.

Shree Veerbhadra temple is situated in the holy Shri Kseshtra Yadur, on the banks of holy river Krishna in Chikodi Taluka of Belgaum District, Karnataka, approximately 94 kilometres (58 mi) from Belgavi
Modern history[edit]
The holy temple is part & partial of the endowment trust Kadsiddeshwar math & belongs to Brahmin & Veershaiva community The Kadsiddeshwar math, mentor is the head of the temple

. The temple authorities carry out various religious & cultural activities & rituals in total consultation with Kadsiddeshwar math authorities on various festivals throughout the year. The Temple is presently mentored by Shivacharya Swamijee, His Holiness Shree Shree Dr. Siddharameshwar Hiremath, Hipparagi. Under the leadership of Shivacharya Swamijee Dr. Siddharameshwar Hiremath, the Temple authorities are undertaking the following major Developmental Projects:

1. Veerabhadreshwar Rath

5. Dasoh Hall

6. Swamijee Guest House

7. Kadsiddheshwar Math Dwar

ಅಧಿಕ ಮಾಸದ ಅಮಾವಾಸ್ಯೆ ಪೂಜೆ  ಶ್ರೀ ವೀರಭದ್ರ ದೇವರ ಮತ್ತು ಭದ್ರಕಾಳಿ ಅಮ್ಮನವರು. 🙏🙏
15/06/2026

ಅಧಿಕ ಮಾಸದ ಅಮಾವಾಸ್ಯೆ ಪೂಜೆ ಶ್ರೀ ವೀರಭದ್ರ ದೇವರ ಮತ್ತು ಭದ್ರಕಾಳಿ ಅಮ್ಮನವರು. 🙏🙏

ಅಧಿಕಮಾಸದ ಅಮಾವಾಸ್ಯೆ ನಿಮಿತ್ಯ ಯಡೂರ ಶ್ರೀ ವೀರಭದ್ರ ದೇವಸ್ಥಾನಕ್ಕೆ ಪದ್ಮಶ ಪ್ರಶಸ್ತಿ ಪುರಸ್ಕೃತ ಶ್ರೀ ಡಾಕ್ಟರ್ ಪ್ರಭಾಕರ್ ಕೋರೆ ಬೇಟಿ ನೀಡಿ.ಭ...
14/06/2026

ಅಧಿಕಮಾಸದ ಅಮಾವಾಸ್ಯೆ
ನಿಮಿತ್ಯ ಯಡೂರ ಶ್ರೀ ವೀರಭದ್ರ ದೇವಸ್ಥಾನಕ್ಕೆ ಪದ್ಮಶ ಪ್ರಶಸ್ತಿ ಪುರಸ್ಕೃತ ಶ್ರೀ ಡಾಕ್ಟರ್ ಪ್ರಭಾಕರ್ ಕೋರೆ ಬೇಟಿ ನೀಡಿ.
ಭಕ್ತರ ಅನುಕೂಲಕ್ಕಾಗಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಊರಿನ ಗುರು ಹಿರಿಯರು ಉಪಸ್ಥಿತರಿದ್ದರು .

14/06/2026
🙏🙏ವರ್ಷದ ಕೊನೆಯ ಬುತ್ತಿ ಪೂಜೆ 🙏🙏
07/06/2026

🙏🙏ವರ್ಷದ ಕೊನೆಯ ಬುತ್ತಿ ಪೂಜೆ 🙏🙏

೩೦೦೦ ಕ್ಕೂ ಮಿಗಿಲು ಶಿವ ದೇವಾಲಯ ಜೊತೆಗೆ ೧೨ ಜ್ಯೋತಿರ್ಲಿಂಗಗಳ ಪುನರ್ ಪ್ರತಿಸ್ಠಾಪಿಸಿದ,ಅನಾಮತ್ತು ೩ ದಶಕ ರಾಜ್ಯವಾಳಿದ, ಮಹಾ ಹಿಂದೂ ಸಾಮ್ರಾಜ್ಯ...
31/05/2026

೩೦೦೦ ಕ್ಕೂ ಮಿಗಿಲು ಶಿವ ದೇವಾಲಯ ಜೊತೆಗೆ ೧೨ ಜ್ಯೋತಿರ್ಲಿಂಗಗಳ ಪುನರ್ ಪ್ರತಿಸ್ಠಾಪಿಸಿದ,ಅನಾಮತ್ತು ೩ ದಶಕ ರಾಜ್ಯವಾಳಿದ, ಮಹಾ ಹಿಂದೂ ಸಾಮ್ರಾಜ್ಯದ ನಾಯಕಿ ಹಾಗು ಹೆಮ್ಮೆ ವೀರಮಾತೆ ಅಹಲ್ಯಾ ಬಾಯಿ ಹೋಳ್ಕರ್ ಜನ್ಮ ದಿನ ಇವತ್ತು. ದುರ್ದಾಸ ಗಂಡ ಮತ್ತು ಲಂಪಟ ಮಕ್ಕಳ ಮಧ್ಯೆ ನಿಗಿನಿಗಿ ಯೌವ್ವನದಲ್ಲೆ ವಿಧವೆಯಾದ ತಾಯಿ, ಟೊಂಕ ಕಟ್ಟಿದ್ದು ನೆಲದ ಉನ್ನತಿಗಾಗಿ. ವಿಶ್ವ ಪ್ರಸಿದ್ಧ ಕಾಶಿ ಮಂದಿರ ಪುನರುದ್ಧಾರಗೊಂಡಿದ್ದೇ ಅಹಲ್ಯಾಬಾಯಿ ಯಿಂದ. ಇವತ್ತಿನ ಗಂಗಾರತಿಯ ದ್ವಾದಶಾಶ್ವಮೇಧ ಘಾಟ ಕಟ್ಟಿಸಿದ್ದೇ ಅಹಲ್ಯಾಬಾಯಿ. ಔರಂಗಜೇಬ್ ನೆಲಸಮ ಮಾಡಿ, ಸರಿಯಾದ ಒಂದು ಬುನಾದಿ ನಿರ್ಮಿಸಿಕೊಳ್ಲಲೂ ಬಾರದೇ ಅದೇ ತಳಹದಿಯ ಮೇಲೆ ಮೇಲೆ ತನ್ನ ಮಸೀದಿ ನಿರ್ಮಿಸಿಕೊಂಡ ಮೊಘಲರಿಗೆ ಕೊನೆಯವರೆಗೂ ಒಂದೇ ಒಂದು ಸ್ವತ: ಮಸೀದಿ ನಿರ್ಮಿಸಸುವ ತಂತ್ರಜ್ನಾನ ಇರಲೇ ಇಲ್ಲ. ಸುಮಾರು ನೂರು ವರ್ಷಕಾಲ ನೆಲಸಮವಾಗಿದ್ದ ಕಾಶಿ ಮಂದಿರವನ್ನು ಪುನ: ನಿರ್ಮಿಸಿದ್ದು ಈ ತಾಯಿ.
ಗಂಗೋತ್ರಿ, ರಾಮೇಶ್ವರಂ, ದ್ವಾರಕಾ, ಗಯಾ ಹೀಗೆ ನಾಲ್ಕೂ ದಿಕ್ಕುಗಳ ಕೊನೆಯವರೆಗೂ ಮೊಘಲ್ ದಾ ಳಿಗೆ ಸಿಲುಕಿ, ದುರುಳರು ಹಾಳುಗೆಡುವಿದ್ದ ಎಲ್ಲ ದೇವಸ್ಥಾನಗಳನ್ನು ಪುನರ್ ನಿರ್ಮ್ಸಿದ ಕಾರ್ಯ ಕೈಗೊಳ್ಳದಿದ್ದರೆ ಅವೆಲ್ಲ ಇವತ್ತಿಗೂವರೆಗೂ, ನಮ್ಮ ನಿಮ್ಮ ಕೈಗೆ ಸಿಕ್ಕಲು ರಾಮ ಮಂದಿರದ ಹೋರಾಟದಂತೆಯೇ ಆಗುತ್ತಿತ್ತು.
ನೆಲಸಮವಾಗಿದ್ದ, ಮೊಘಲರಿಂದ ಹದಿನೆಂಟು ಬಾರಿ ದಾಳಿಗೊಳಗಾಗಿದ್ದ ಸೋಮನಾಥ ದೇವಾಲಯ ಪುನರ್ ಪ್ರತಿಸ್ಠಾಪನೆಯಾದದ್ದು ೧೭೮೩ ರಲ್ಲಿ ಇದೇ ತಾಯಿಯ ಬೆಂಬಲದಿಂದ. ಪುರಿಯಲ್ಲಿರುವ ರಾಮಚಂದ್ರ ದೇವಸ್ಥಾನ, ಅಯೋಧ್ಯೆಯ ಸರಯೂ ಘಾಟ್, ಗಯಾದ ವಿಷ್ಣುಪದ್ ದೇವಾಲಯ, ರಾಮೇಶ್ವರಂನ ಹನುಮಾನ್ ದೇವಸ್ಥಾನ ಉತ್ತರ ಭಾರತದ ಪ್ರಮುಖ ದೇವಸ್ಥಾನ ಮತ್ತು ತೀರ್ಥ ಕ್ಷೇತ್ರಗಳೇನಾದರೂ ನಮಗೆ ಸೂಕ್ತವಾಗಿ ಲಭ್ಯವಿದ್ದಿದ್ದೇ ಆದರೆ ಅದಕ್ಕೆ ಕಾರಣ ಅಹಲ್ಯಾಬಾಯಿ ಹೋಳ್ಕರ್. ಶ್ರೀನಗರ, ಮಹಾಬಲೇಶ್ವರ,ರಾಮೇಶ್ವರಂ, ಸೋಮನಾಥ್, ಹರಿದ್ವಾರ, ಪ್ರಯಾಗ, ಬದ್ರಿನಾಥ್, ರಿಷಿಕೇಶ ವಾರಣಾಸಿ, ನೈಮಿಶರಣ್ಯ, ಓಂಕಾರೇಶ್ವರ, ಪುಣೆ, ಇಂದೋರ್, ಪುರಿ, ನಾಸಿಕ್, ಕೇದಾರನಾಥ, ಭೀಮಾಶಂಕರ್, ತ್ರಿಂಬಕೇಶ್ವರದಲ್ಲಿ ಅಹಲ್ಯಾಬಾಯಿ ಯ ಬೆಂಬಲದ ದೇವಸ್ಥಾನಗಳು ಹಿಂದೂ ಧರ್ಮದ ವಿಜಯದ ಸಂಕೇತ ವಾಗಿ ಕೇಸರಿ ಪಟಪಟಿಸುತ್ತಿದೆ. ಸತತ ಮೂರು ದಶಕದಲ್ಲಿ ಇನ್ನಿಲ್ಲದಂತೆ ಶಿಲ್ಪಿಗಳನ್ನು ಪೋಶಿಸಿ ಸಹಜ ಹೊಡೆತಕ್ಕೆ ಅಲುಗದ ದೇವಸ್ಥಾನ ಮತ್ತು ನಿಲಯಗಳನ್ನು ನಿರ್ಮಿಸಿದ ಇನ್ನೊಬ್ಬ ಮಹಿಳೆ ಇತಿಹಾಸದಲ್ಲಿ ಇಲ್ಲ.
ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಧನಗರ್ ಕುಟುಂಬದ ಅಹಲ್ಯಾಬಾಯಿ (೧೭೭೫) ಆ ಕಾಲದಲ್ಲೇ ಓದಿನ ಮಹತ್ವ ಅರಿತಿದ್ದ ಕಲಿತ ಮಹಿಳೆ. ಚಿಕ್ಕಂದಿನಲೇ ಇದ್ದ ದಿಟ್ಟತನದಿಂದ ಇಂಧೋರ್ ಪೇಶ್ವೇಯ ಮನೆಯ ಸೊಸೆಯಾದ ( ಮಲ್ಹಾರ್ ರಾವ ಹೋಳ್ಕರ್ ಮಗ ಖಂಡೆರಾವ್ ನ ಪತ್ನಿ) ವೀರ ಮಾತೆ ಹಾಸನ ಗದ್ದುಗೆ ಹಿಡಿದದ್ದು ಅನಿವಾರ್ಯವಾಗಿ ೧೭೬೭ ರಲ್ಲಿ . ಕೆಳ ಜಾತಿಯ ವೀರನೊಬ್ಬನೊಂದಿಗೆ ಮಗಳ ಮದುವೆ ಮಾಡಿ ಜಾತಿ ಪದ್ಧತಿಯ ವಿರುದ್ಧ ಪ್ರಾಯೋಗಿಕ ನಿರ್ಧಾರ, ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಇವೆಲ್ಲವನ್ನು ಜಾರಿಗೆ ತಂದವಳು.

ಆ ತಾಯಿಯ ಚರಣಕ್ಕೆ ನಮಸ್ಕಾರ

26/05/2026
16/05/2026

Address

PETH GALLI YADUR , NEAR VEERABHADRA TEMPLE
Chikodi
591213

Alerts

Be the first to know and let us send you an email when Shree Yadur Kshetra-Puthane kirana & POOJA STORE posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Shree Yadur Kshetra-Puthane kirana & POOJA STORE:

Share