Janapadaru

Janapadaru ಕನ್ನಡ ರಂಗಭೂಮಿ

ನಮ್ಮ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಾರಣ ಯಾರು? ನಮ್ಮ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಾಗು ಬೆಳೆಯಬೇಕಾದರೆ ಯಾರೆಲ್ಲರ ಜವಾಬ...
23/04/2026

ನಮ್ಮ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಾರಣ ಯಾರು? ನಮ್ಮ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಾಗು ಬೆಳೆಯಬೇಕಾದರೆ ಯಾರೆಲ್ಲರ ಜವಾಬ್ದಾರಿ ಇರಬೇಕು, ಒಣ ಪ್ರತಿಷ್ಠೆಗೆ ಖಾಸಗಿ ಶಾಲೆಗೆ ಮಕಳನ್ನು ಸೇರಿಸಿ ಎದುರಿಸುವ ಸಮಸ್ಯೆಗಳ ಕುರಿತಾದ ಪರಿಣಾಮಕಾರಿ ದೃಶ್ಯಗಳುಳ್ಳ ಈ “ಜ್ಞಾನ ದೇಗುಲ”ನಾಟಕವನ್ನು ನೋಡಲು ಕುಟುಂಬ ಸಮೇತರಾಗಿ ತಪ್ಪದೇ ಬನ್ನಿ 🙏

26/04/26
ಭಾನುವಾರ ಸಂಜೆ 7.15ಕ್ಕೆ

08/04/2026
ಜನಪದರು ಸಂಸ್ಕೃತಿಯ ವೇದಿಕೆ(ರಿ)ವಿಶ್ವರಂಗಬೂಮಿ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ  ಅಭಿನಯಿಸುವ ನಾಟಕಕಂಸಾಯಣ ನಿರ್ದೇಶನ naveen kumaar Singh ...
25/03/2026

ಜನಪದರು ಸಂಸ್ಕೃತಿಯ ವೇದಿಕೆ(ರಿ)
ವಿಶ್ವರಂಗಬೂಮಿ ದಿನಾಚರಣೆಯ ಅಂಗವಾಗಿ
ಆಯೋಜಿಸಿರುವ
ಅಭಿನಯಿಸುವ ನಾಟಕ
ಕಂಸಾಯಣ
ನಿರ್ದೇಶನ naveen kumaar Singh
ಸಂಗೀತಾ -

ಜನಪದರು ಸಾಂಸ್ಕೃತಿಕ  ವೇದಿಕೆ(ರಿ)ರಂಗಮಾಲೆ-104 ನಾಟಕ- ಕರಿಮಾಯಿ
10/03/2026

ಜನಪದರು ಸಾಂಸ್ಕೃತಿಕ ವೇದಿಕೆ(ರಿ)
ರಂಗಮಾಲೆ-104

ನಾಟಕ- ಕರಿಮಾಯಿ

24/02/2026

ಜನಪದರು ಅಭಿನಯಿಸುವ
ನಾಟಕ: ಸುಮ್ ಸುಮ್ಕೆ
ರಚನೆ: ಕೋಟಿಗಾನಹಳ್ಳಿ ರಾಮಯ್ಯ
ನಿರ್ದೇಶನ
: ರಾಮಕೃಷ್ಣ ಬೆಳ್ತೂರು
📍 ಸ್ಥಳ: [ ಕಲಾಗ್ರಾಮ, ಮಲ್ಲತ್ತಹಳ್ಳಿ ]
🗓️ ದಿನಾಂಕ: [ 27.02.2026]ಶುಕ್ರವಾರ
⏰ ಸಮಯ: [7.15ಗಂಟೆಗೆ]
🎟️ ಟಿಕೆಟ್ ದರ: [150/-]

ಟಿಕೆಟ್ಸ್ - https://in.bookmyshow.com/plays/sum-sumke/ET00483753

ನಾಟಕ - ಸುಮ್ ಸುಮ್ಕೆ ನಗಿಸುವುದೇ ನಮ್ಮ ಧರ್ಮ Feb 27 2026ಸ್ಥಳ- ಕಲಾಗ್ರಾಮ, ಮಲ್ಲತಹಳ್ಳಿ Tickets on BOOKMYSHOW,👇https://in.bookmysho...
23/02/2026

ನಾಟಕ - ಸುಮ್ ಸುಮ್ಕೆ
ನಗಿಸುವುದೇ ನಮ್ಮ ಧರ್ಮ
Feb 27 2026
ಸ್ಥಳ- ಕಲಾಗ್ರಾಮ, ಮಲ್ಲತಹಳ್ಳಿ

Tickets on BOOKMYSHOW,👇
https://in.bookmyshow.com/plays/sum-sumke/ET00483753

ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯ ವಾಸ್ತವ ಹೇಗಿದೆ? ಬಡವರ ಪಾಲಿನ ಸಂಜೀವಿನಿಯಾದ ಸರ್ಕಾರಿ ಶಾಲೆಗಳ ಸ್ಥಿತಿ ಮತ್ತು ಐಷಾರಾಮಿ ಖಾಸಗಿ ಶಾಲೆಗಳ ನಡುವಿ...
15/02/2026

ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯ ವಾಸ್ತವ ಹೇಗಿದೆ? ಬಡವರ ಪಾಲಿನ ಸಂಜೀವಿನಿಯಾದ ಸರ್ಕಾರಿ ಶಾಲೆಗಳ ಸ್ಥಿತಿ ಮತ್ತು ಐಷಾರಾಮಿ ಖಾಸಗಿ ಶಾಲೆಗಳ ನಡುವಿನ ಪೈಪೋಟಿ ಹೇಗಿರುತ್ತದೆ? ಈ ಗಂಭೀರ ಹಾಗೂ ಆಪ್ತವಾದ ವಿಷಯವನ್ನು ಹೊತ್ತ ✨ "ಜ್ಞಾನ ದೇಗುಲ ನಮ್ಮೂರ ಸರ್ಕಾರಿ ಶಾಲೆ" ✨" ನಾಟಕವು ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ!
ಬನ್ನಿ, ಶಿಕ್ಷಣದ ನಿಜವಾದ ಮೌಲ್ಯವನ್ನು ರಂಗಭೂಮಿಯ ಮೇಲೆ ಕಣ್ತುಂಬಿಕೊಳ್ಳಿ.
📍 ಸ್ಥಳ: [ BP ವಾಡಿಯಾ, ಬಸವನಗುಡಿ]
🗓️ ದಿನಾಂಕ: [ 20.02.2026]
⏰ ಸಮಯ: [7 ಗಂಟೆಗೆ]
🎟️ ಟಿಕೆಟ್ ದರ: [100/-]

ಟಿಕೆಟ್ಸ್ - https://in.bookmyshow.com/plays/jnanadegula-namoora-sarkari-shale/ET00483050

Rangamale 103Janapadaru ಜನಪದರು
12/02/2026

Rangamale 103
Janapadaru ಜನಪದರು

ಜನವರಿ 18,ಭಾನುವಾರ ಸಂಜೆ 7.00 ಕ್ಕೆಜನಪದರು ಅಭಿನಾಯಿಸುವ ನಾಟಕ ಜ್ಞಾನ ದೇಗುಲ ನಮೂರ ಸರ್ಕಾರಿ ಶಾಲೆ ರಚನೆ ಮತ್ತು ನಿರ್ದೇಶನ  ಸ್ತಳ: ಡಾ|| ಸಿ. ...
14/01/2026

ಜನವರಿ 18,ಭಾನುವಾರ ಸಂಜೆ 7.00 ಕ್ಕೆ
ಜನಪದರು ಅಭಿನಾಯಿಸುವ ನಾಟಕ
ಜ್ಞಾನ ದೇಗುಲ
ನಮೂರ ಸರ್ಕಾರಿ ಶಾಲೆ

ರಚನೆ ಮತ್ತು ನಿರ್ದೇಶನ

ಸ್ತಳ: ಡಾ|| ಸಿ. ಅಶ್ವಥ್ ಕಾಲಭವನ, ಬಸವನಗುಡಿ,ಬೆಂಗಳೂರು49

Rangamale 102 Janapadaru ಜನಪದರು
07/01/2026

Rangamale 102
Janapadaru ಜನಪದರು

ನಾಟಕ ಜ್ಞಾನದೇಗುಲ                    ರಂಗಮಂದಿರ ತುಂಬಿದೆ
28/12/2025

ನಾಟಕ ಜ್ಞಾನದೇಗುಲ ರಂಗಮಂದಿರ ತುಂಬಿದೆ

ಜನಪದರು ಸಾಂಸ್ಕೃತಿಕ ವೇದಿಕೆ ಆಯೋಜಿಸಿರುವ2 ದಿನ ನಾಟಕೋತ್ಸವ  ದಿನಾಂಕ 26&,27-12-25 ಸಂಜೆ 6.30ಕ್ಕೆ ಸ್ಥಳ - ಜನಪದರು ರಂಗಮಂದಿರ
23/12/2025

ಜನಪದರು ಸಾಂಸ್ಕೃತಿಕ ವೇದಿಕೆ ಆಯೋಜಿಸಿರುವ
2 ದಿನ ನಾಟಕೋತ್ಸವ ದಿನಾಂಕ 26&,27-12-25 ಸಂಜೆ 6.30ಕ್ಕೆ
ಸ್ಥಳ - ಜನಪದರು ರಂಗಮಂದಿರ

Address

Bangalore
560049

Opening Hours

Monday 9am - 9:10pm
Tuesday 9am - 9:09pm
Wednesday 9am - 9:09pm
Thursday 9am - 9:09pm
Friday 9am - 9:09pm
Saturday 9am - 9:09pm
Sunday 9am - 9:09pm

Telephone

+919845775402

Alerts

Be the first to know and let us send you an email when Janapadaru posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Janapadaru:

Share